image

ಡಾ. ಸಿ. ಸೋಮಶೇಖರ ಐ‌ಎ‌ಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು

ವಿಜಯ ಕರ್ನಾಟಕ ಕನ್ನಡ ಪತ್ರಿಕೆ

ಕರ್ನಾಟಕದ ಹಿರಿಯ ಐ‌ಎ‌ಎಸ್ ಅಧಿಕಾರಿ, ಸಾಹಿತಿ ಹಾಗೂ ಅಪ್ಪಟ ಕನ್ನಡಾಭಿಮಾನಿ ಡಾ. ಸಿ. ಸೋಮಶೇಖರ ಅವರ ಅಭಿಮಾನಿಗಳೆಲ್ಲರು ಕೂಡಿ ಒಂದು ಅಭಿನಂದನಾ ಸಮಾರಂಭವನ್ನು ದಿನಾಂಕ 1-12-2013 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ಅವರಿಗೆ “ಮುತ್ತಿನಹಾರ ಎಂಬ ಅಭಿನಂದನಾ ಗ್ರ್ರಂಥ ಸಮರ್ಪಣೆಯಾಗುತ್ತಿದೆ. ಆಡಳಿತಾಧಿಕಾರಿಯಾಗಿ, ಸೇವಾಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಯುತರು ಸಾಹಿತ್ಯಸರಸ್ವತಿಯ ಸೇವೆಯನ್ನೂ ಹೃತ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥ ಸಹೃದಯಿ, ಕಾಯಕಯೋಗಿ ಕುರಿತಂತೆ ನಾಡಿನ ಹೆಸರಾಂತ ಬರಹಗಾರರಾದ ಶ್ರೀ ಕರಿಗೌಡ ಬೀಚನಹಳ್ಳಿ ಅವರು ತಮ್ಮ ಮನದಾಳದ ಮಾತುಗಳನ್ನು ಲೇಖನವನ್ನಾಗಿ ಕೊಟ್ಟಿರುತ್ತಾರೆ. ಅಲ್ಲದೆ ಡಾ. ಸಿ. ಸೋಮಶೇಖರ್ ಕುರಿತಾದ ಈ ಲೇಖನವು ತಮ್ಮ ನೆಚ್ಚಿನ ದಿನಪತ್ರಿಕೆಯಲ್ಲಿ ಪ್ರಕಟವಾಗಲೆಂದು ಆಶಿಸಿರುತ್ತಾರೆ. ದಯಮಾಡಿ ಈ ಲೇಖನವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತಿದ್ದೇವೆ.

ವಂದನೆಗಳೊಂದಿಗೆ -
ತಮ್ಮ ವಿಶ್ವಾಸಿ
ಕಾರ್ಯದರ್ಶಿಗಳು ಸೋಮಶೇಖರ್ ಅಭಿನಂದನಾ ಸಮಿತಿ

image

ಡಾ. ಸಿ. ಸೋಮಶೇಖರ ಐ‌ಎ‌ಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು

ವಿಜಯವಾಣಿ ಕನ್ನಡ ಪತ್ರಿಕೆ

ಕರ್ನಾಟಕದ ಹಿರಿಯ ಐ‌ಎ‌ಎಸ್ ಅಧಿಕಾರಿ, ಸಾಹಿತಿ ಹಾಗೂ ಅಪ್ಪಟ ಕನ್ನಡಾಭಿಮಾನಿ ಡಾ. ಸಿ. ಸೋಮಶೇಖರ ಅವರ ಅಭಿಮಾನಿಗಳೆಲ್ಲರು ಕೂಡಿ ಒಂದು ಅಭಿನಂದನಾ ಸಮಾರಂಭವನ್ನು ದಿನಾಂಕ 1-12-2013 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ಅವರಿಗೆ “ಮುತ್ತಿನಹಾರ ಎಂಬ ಅಭಿನಂದನಾ ಗ್ರ್ರಂಥ ಸಮರ್ಪಣೆಯಾಗುತ್ತಿದೆ. ಆಡಳಿತಾಧಿಕಾರಿಯಾಗಿ, ಸೇವಾಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಯುತರು ಸಾಹಿತ್ಯಸರಸ್ವತಿಯ ಸೇವೆಯನ್ನೂ ಹೃತ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥ ಸಹೃದಯಿ, ಕಾಯಕಯೋಗಿ ಕುರಿತಂತೆ ನಾಡಿನ ಹೆಸರಾಂತ ಬರಹಗಾರರಾದ ಶ್ರೀ ಪಾಟೀಲ ಪುಟ್ಟಪ್ಪ ಅವರು ತಮ್ಮ ಮನದಾಳದ ಮಾತುಗಳನ್ನು ಲೇಖನವನ್ನಾಗಿ ಕೊಟ್ಟಿರುತ್ತಾರೆ. ಅಲ್ಲದೆ ಡಾ. ಸಿ. ಸೋಮಶೇಖರ್ ಕುರಿತಾದ ಈ ಲೇಖನವು ತಮ್ಮ ನೆಚ್ಚಿನ ದಿನಪತ್ರಿಕೆಯಲ್ಲಿ ಪ್ರಕಟವಾಗಲೆಂದು ಆಶಿಸಿರುತ್ತಾರೆ. ದಯಮಾಡಿ ಈ ಲೇಖನವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತಿದ್ದೇವೆ.

ವಂದನೆಗಳೊಂದಿಗೆ -
ತಮ್ಮ ವಿಶ್ವಾಸಿ
ಕಾರ್ಯದರ್ಶಿಗಳು ಸೋಮಶೇಖರ್ ಅಭಿನಂದನಾ ಸಮಿತಿ

image

ಡಾ. ಸಿ. ಸೋಮಶೇಖರ ಐ‌ಎ‌ಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು

ಉದಯವಾಣಿ ಕನ್ನಡ ಪತ್ರಿಕೆ

ಕರ್ನಾಟಕದ ಹಿರಿಯ ಐ‌ಎ‌ಎಸ್ ಅಧಿಕಾರಿ, ಸಾಹಿತಿ ಹಾಗೂ ಅಪ್ಪಟ ಕನ್ನಡಾಭಿಮಾನಿ ಡಾ. ಸಿ. ಸೋಮಶೇಖರ ಅವರ ಅಭಿಮಾನಿಗಳೆಲ್ಲರು ಕೂಡಿ ಒಂದು ಅಭಿನಂದನಾ ಸಮಾರಂಭವನ್ನು ದಿನಾಂಕ 1-12-2013 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ಅವರಿಗೆ “ಮುತ್ತಿನಹಾರ ಎಂಬ ಅಭಿನಂದನಾ ಗ್ರ್ರಂಥ ಸಮರ್ಪಣೆಯಾಗುತ್ತಿದೆ. ಆಡಳಿತಾಧಿಕಾರಿಯಾಗಿ, ಸೇವಾಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಯುತರು ಸಾಹಿತ್ಯಸರಸ್ವತಿಯ ಸೇವೆಯನ್ನೂ ಹೃತ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥ ಸಹೃದಯಿ, ಕಾಯಕಯೋಗಿ ಕುರಿತಂತೆ ನಾಡಿನ ಹೆಸರಾಂತ ಬರಹಗಾರರಾದ ಶ್ರೀ ಸಾ.ಶಿ.ಮರುಳಯ್ಯ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರು ಅವರು ತಮ್ಮ ಮನದಾಳದ ಮಾತುಗಳನ್ನು ಲೇಖನವನ್ನಾಗಿ ಕೊಟ್ಟಿರುತ್ತಾರೆ. ಅಲ್ಲದೆ ಡಾ. ಸಿ. ಸೋಮಶೇಖರ್ ಕುರಿತಾದ ಈ ಲೇಖನವು ತಮ್ಮ ನೆಚ್ಚಿನ ದಿನಪತ್ರಿಕೆಯಲ್ಲಿ ಪ್ರಕಟವಾಗಲೆಂದು ಆಶಿಸಿರುತ್ತಾರೆ. ದಯಮಾಡಿ ಈ ಲೇಖನವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತಿದ್ದೇವೆ.

ವಂದನೆಗಳೊಂದಿಗೆ -
ತಮ್ಮ ವಿಶ್ವಾಸಿ
ಕಾರ್ಯದರ್ಶಿಗಳು ಸೋಮಶೇಖರ್ ಅಭಿನಂದನಾ ಸಮಿತಿ

image

ಡಾ. ಸಿ. ಸೋಮಶೇಖರ ಐ‌ಎ‌ಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು

ಸಂಯುಕ್ತ ಕರ್ನಾಟಕ ಕನ್ನಡ ಪತ್ರಿಕೆ

ಕರ್ನಾಟಕದ ಹಿರಿಯ ಐ‌ಎ‌ಎಸ್ ಅಧಿಕಾರಿ, ಸಾಹಿತಿ ಹಾಗೂ ಅಪ್ಪಟ ಕನ್ನಡಾಭಿಮಾನಿ ಡಾ. ಸಿ. ಸೋಮಶೇಖರ ಅವರ ಅಭಿಮಾನಿಗಳೆಲ್ಲರು ಕೂಡಿ ಒಂದು ಅಭಿನಂದನಾ ಸಮಾರಂಭವನ್ನು ದಿನಾಂಕ 1-12-2013 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ಅವರಿಗೆ “ಮುತ್ತಿನಹಾರ ಎಂಬ ಅಭಿನಂದನಾ ಗ್ರ್ರಂಥ ಸಮರ್ಪಣೆಯಾಗುತ್ತಿದೆ. ಆಡಳಿತಾಧಿಕಾರಿಯಾಗಿ, ಸೇವಾಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಯುತರು ಸಾಹಿತ್ಯಸರಸ್ವತಿಯ ಸೇವೆಯನ್ನೂ ಹೃತ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥ ಸಹೃದಯಿ, ಕಾಯಕಯೋಗಿ ಕುರಿತಂತೆ ನಾಡಿನ ಹೆಸರಾಂತ ಬರಹಗಾರರಾದ ಶ್ರೀ ಚೆನ್ನವೀರಕಣವಿ ಅವರು ತಮ್ಮ ಮನದಾಳದ ಮಾತುಗಳನ್ನು ಲೇಖನವನ್ನಾಗಿ ಕೊಟ್ಟಿರುತ್ತಾರೆ. ಅಲ್ಲದೆ ಡಾ. ಸಿ. ಸೋಮಶೇಖರ್ ಕುರಿತಾದ ಈ ಲೇಖನವು ತಮ್ಮ ನೆಚ್ಚಿನ ದಿನಪತ್ರಿಕೆಯಲ್ಲಿ ಪ್ರಕಟವಾಗಲೆಂದು ಆಶಿಸಿರುತ್ತಾರೆ. ದಯಮಾಡಿ ಈ ಲೇಖನವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತಿದ್ದೇವೆ.

ವಂದನೆಗಳೊಂದಿಗೆ -
ತಮ್ಮ ವಿಶ್ವಾಸಿ
ಕಾರ್ಯದರ್ಶಿಗಳು ಸೋಮಶೇಖರ್ ಅಭಿನಂದನಾ ಸಮಿತಿ

image

ಡಾ. ಸಿ. ಸೋಮಶೇಖರ ಐ‌ಎ‌ಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು

ಪ್ರಜಾವಾಣಿ ಕನ್ನಡ ಪತ್ರಿಕೆ

ಕರ್ನಾಟಕದ ಹಿರಿಯ ಐ‌ಎ‌ಎಸ್ ಅಧಿಕಾರಿ, ಸಾಹಿತಿ ಹಾಗೂ ಅಪ್ಪಟ ಕನ್ನಡಾಭಿಮಾನಿ ಡಾ. ಸಿ. ಸೋಮಶೇಖರ ಅವರ ಅಭಿಮಾನಿಗಳೆಲ್ಲರು ಕೂಡಿ ಒಂದು ಅಭಿನಂದನಾ ಸಮಾರಂಭವನ್ನು ದಿನಾಂಕ 1-12-2013 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ಅವರಿಗೆ “ಮುತ್ತಿನಹಾರ ಎಂಬ ಅಭಿನಂದನಾ ಗ್ರ್ರಂಥ ಸಮರ್ಪಣೆಯಾಗುತ್ತಿದೆ. ಆಡಳಿತಾಧಿಕಾರಿಯಾಗಿ, ಸೇವಾಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಯುತರು ಸಾಹಿತ್ಯಸರಸ್ವತಿಯ ಸೇವೆಯನ್ನೂ ಹೃತ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥ ಸಹೃದಯಿ, ಕಾಯಕಯೋಗಿ ಕುರಿತಂತೆ ನಾಡಿನ ಹೆಸರಾಂತ ಬರಹಗಾರರಾದ ಶ್ರೀ ಚಂದ್ರಶೇಖರ ಕಂಬಾರ ಅವರು ತಮ್ಮ ಮನದಾಳದ ಮಾತುಗಳನ್ನು ಲೇಖನವನ್ನಾಗಿ ಕೊಟ್ಟಿರುತ್ತಾರೆ. ಅಲ್ಲದೆ ಡಾ. ಸಿ. ಸೋಮಶೇಖರ್ ಕುರಿತಾದ ಈ ಲೇಖನವು ತಮ್ಮ ನೆಚ್ಚಿನ ದಿನಪತ್ರಿಕೆಯಲ್ಲಿ ಪ್ರಕಟವಾಗಲೆಂದು ಆಶಿಸಿರುತ್ತಾರೆ. ದಯಮಾಡಿ ಈ ಲೇಖನವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತಿದ್ದೇವೆ.

ವಂದನೆಗಳೊಂದಿಗೆ -
ತಮ್ಮ ವಿಶ್ವಾಸಿ
ಕಾರ್ಯದರ್ಶಿಗಳು ಸೋಮಶೇಖರ್ ಅಭಿನಂದನಾ ಸಮಿತಿ

image

ಡಾ. ಸಿ. ಸೋಮಶೇಖರ ಐ‌ಎ‌ಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು

ಕನ್ನಡಪ್ರಭ ಕನ್ನಡ ಪತ್ರಿಕೆ

ಕರ್ನಾಟಕದ ಹಿರಿಯ ಐ‌ಎ‌ಎಸ್ ಅಧಿಕಾರಿ, ಸಾಹಿತಿ ಹಾಗೂ ಅಪ್ಪಟ ಕನ್ನಡಾಭಿಮಾನಿ ಡಾ. ಸಿ. ಸೋಮಶೇಖರ ಅವರ ಅಭಿಮಾನಿಗಳೆಲ್ಲರು ಕೂಡಿ ಒಂದು ಅಭಿನಂದನಾ ಸಮಾರಂಭವನ್ನು ದಿನಾಂಕ 1-12-2013 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ಅವರಿಗೆ “ಮುತ್ತಿನಹಾರ ಎಂಬ ಅಭಿನಂದನಾ ಗ್ರ್ರಂಥ ಸಮರ್ಪಣೆಯಾಗುತ್ತಿದೆ. ಆಡಳಿತಾಧಿಕಾರಿಯಾಗಿ, ಸೇವಾಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಯುತರು ಸಾಹಿತ್ಯಸರಸ್ವತಿಯ ಸೇವೆಯನ್ನೂ ಹೃತ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥ ಸಹೃದಯಿ, ಕಾಯಕಯೋಗಿ ಕುರಿತಂತೆ ನಾಡಿನ ಹೆಸರಾಂತ ಬರಹಗಾರರಾದ ಶ್ರೀ ದೇ.ಜವರೇಗೌಡ ಅವರು ತಮ್ಮ ಮನದಾಳದ ಮಾತುಗಳನ್ನು ಲೇಖನವನ್ನಾಗಿ ಕೊಟ್ಟಿರುತ್ತಾರೆ. ಅಲ್ಲದೆ ಡಾ. ಸಿ. ಸೋಮಶೇಖರ್ ಕುರಿತಾದ ಈ ಲೇಖನವು ತಮ್ಮ ನೆಚ್ಚಿನ ದಿನಪತ್ರಿಕೆಯಲ್ಲಿ ಪ್ರಕಟವಾಗಲೆಂದು ಆಶಿಸಿರುತ್ತಾರೆ. ದಯಮಾಡಿ ಈ ಲೇಖನವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತಿದ್ದೇವೆ.

ವಂದನೆಗಳೊಂದಿಗೆ -
ತಮ್ಮ ವಿಶ್ವಾಸಿ
ಕಾರ್ಯದರ್ಶಿಗಳು ಸೋಮಶೇಖರ್ ಅಭಿನಂದನಾ ಸಮಿತಿ

image

ಡಾ. ಸಿ. ಸೋಮಶೇಖರ ಐ‌ಎ‌ಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು

ಹೊಸ ದಿಗಂತ ಕನ್ನಡ ಪತ್ರಿಕೆ

ಕರ್ನಾಟಕದ ಹಿರಿಯ ಐ‌ಎ‌ಎಸ್ ಅಧಿಕಾರಿ, ಸಾಹಿತಿ ಹಾಗೂ ಅಪ್ಪಟ ಕನ್ನಡಾಭಿಮಾನಿ ಡಾ. ಸಿ. ಸೋಮಶೇಖರ ಅವರ ಅಭಿಮಾನಿಗಳೆಲ್ಲರು ಕೂಡಿ ಒಂದು ಅಭಿನಂದನಾ ಸಮಾರಂಭವನ್ನು ದಿನಾಂಕ ೧-೧೨-೨೦೧೩ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ಅವರಿಗೆ “ಮುತ್ತಿನಹಾರ ಎಂಬ ಅಭಿನಂದನಾ ಗ್ರ್ರಂಥ ಸಮರ್ಪಣೆಯಾಗುತ್ತಿದೆ. ಆಡಳಿತಾಧಿಕಾರಿಯಾಗಿ, ಸೇವಾಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಯುತರು ಸಾಹಿತ್ಯಸರಸ್ವತಿಯ ಸೇವೆಯನ್ನೂ ಹೃತ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥ ಸಹೃದಯಿ, ಕಾಯಕಯೋಗಿ ಕುರಿತಂತೆ ನಾಡಿನ ಹೆಸರಾಂತ ಬರಹಗಾರರಾದ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ತಮ್ಮ ಮನದಾಳದ ಮಾತುಗಳನ್ನು ಲೇಖನವನ್ನಾಗಿ ಕೊಟ್ಟಿರುತ್ತಾರೆ. ಅಲ್ಲದೆ ಡಾ. ಸಿ. ಸೋಮಶೇಖರ್ ಕುರಿತಾದ ಈ ಲೇಖನವು ತಮ್ಮ ನೆಚ್ಚಿನ ದಿನಪತ್ರಿಕೆಯಲ್ಲಿ ಪ್ರಕಟವಾಗಲೆಂದು ಆಶಿಸಿರುತ್ತಾರೆ. ದಯಮಾಡಿ ಈ ಲೇಖನವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತಿದ್ದೇವೆ.

ವಂದನೆಗಳೊಂದಿಗೆ -
ತಮ್ಮ ವಿಶ್ವಾಸಿ
ಕಾರ್ಯದರ್ಶಿಗಳು ಸೋಮಶೇಖರ್ ಅಭಿನಂದನಾ ಸಮಿತಿ